tag:blogger.com,1999:blog-994776421431987050.post3065934421808678159..comments2017-02-28T20:36:40.490-08:00Comments on "ಸ್ವಪ್ನಸಂಚಾರ": ಮರ್ಯಾದೆ ಪ್ರಶ್ನೆಅಜಯ್ ಜೆhttp://www.blogger.com/profile/05302175608080644417noreply@blogger.comBlogger10125tag:blogger.com,1999:blog-994776421431987050.post-61569449327095399242013-06-11T07:31:37.124-07:002013-06-11T07:31:37.124-07:00ಧನ್ಯವಾದಗಳು ರಘು,, ಹೀಗೆಯೇ ಪ್ರೀತಿ ತುಂಬಿದ ಪ್ರೋತ್ಸಾಹವಿರ...ಧನ್ಯವಾದಗಳು ರಘು,, ಹೀಗೆಯೇ ಪ್ರೀತಿ ತುಂಬಿದ ಪ್ರೋತ್ಸಾಹವಿರಲಿ..ಅಜಯ್ ಜೆhttps://www.blogger.com/profile/05302175608080644417noreply@blogger.comtag:blogger.com,1999:blog-994776421431987050.post-50383257217007676822013-06-11T07:30:12.020-07:002013-06-11T07:30:12.020-07:00ಧನ್ಯವಾದಗಳು ಶ್ರೀಕಾಂತ್ ಸರ್.. ನಿಮ್ಮ ಪ್ರೋತ್ಸಾಹ ಹೀಗೆಯೇ ...ಧನ್ಯವಾದಗಳು ಶ್ರೀಕಾಂತ್ ಸರ್.. ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..ಅಜಯ್ ಜೆhttps://www.blogger.com/profile/05302175608080644417noreply@blogger.comtag:blogger.com,1999:blog-994776421431987050.post-85366190272108502622013-06-11T07:17:16.116-07:002013-06-11T07:17:16.116-07:00ಧನ್ಯವಾದಗಳು ಬದರಿ ಸರ್, ನಿಜ, ನೀವು ಹೇಳಿರುವಂತೆ ಮದುವೆ ಈಗ...ಧನ್ಯವಾದಗಳು ಬದರಿ ಸರ್, ನಿಜ, ನೀವು ಹೇಳಿರುವಂತೆ ಮದುವೆ ಈಗ ಸುಲಿಗೆಯೇ.. ಅಲ್ಲಿ ಸಂಭ್ರಮಕ್ಕಿಂತ ಅಂತಸ್ತು, ಆಡಂಬರಗಳ ಪ್ರದರ್ಶನವೇ ಹೆಚ್ಚು.. ಇವೆಲ್ಲದರ ನಡುವೆ ಎಷ್ಟೋ ಜೀವಗಳು ನಲುಗಿ ಹೋಗುತ್ತವೆ..ಅಜಯ್ ಜೆhttps://www.blogger.com/profile/05302175608080644417noreply@blogger.comtag:blogger.com,1999:blog-994776421431987050.post-56861514737109555222013-06-11T07:12:40.860-07:002013-06-11T07:12:40.860-07:00ಧನ್ಯವಾದಗಳು ಗಿರೀಶಣ್ಣ.. ಎಲ್ಲಿಯವರೆಗೂ ನಮ್ಮ ಸಮಾಜದಲ್ಲಿ ಹ...ಧನ್ಯವಾದಗಳು ಗಿರೀಶಣ್ಣ.. ಎಲ್ಲಿಯವರೆಗೂ ನಮ್ಮ ಸಮಾಜದಲ್ಲಿ ಹಣ, ಜಾತಿಗಳು ಮೌಲ್ಯವಾಗಿರುತ್ತವೆಯೋ ಅಲ್ಲಿಯವರೆಗೂ ಬದಲಾವಣೆ ಕಷ್ಟ.. ಮುಖ್ಯ ನಮ್ಮ ಸಮಾಜದ ಚಿಂತನೆಯನ್ನು ಬದಲಿಸಬೇಕಾಗಿದೆ.. ಅಜಯ್ ಜೆhttps://www.blogger.com/profile/05302175608080644417noreply@blogger.comtag:blogger.com,1999:blog-994776421431987050.post-9021830266752998502013-06-11T07:05:44.531-07:002013-06-11T07:05:44.531-07:00ನೀವು ಇಷ್ಟಪಟ್ಟಿದ್ದು ನನಗೆ ಖುಷಿ ಆಯ್ತು.. ಧನ್ಯವಾದಗಳು.. ...ನೀವು ಇಷ್ಟಪಟ್ಟಿದ್ದು ನನಗೆ ಖುಷಿ ಆಯ್ತು.. ಧನ್ಯವಾದಗಳು.. ಹೀಗೆಯೇ ಬರ್ತಾ ಇರಿ..ಅಜಯ್ ಜೆhttps://www.blogger.com/profile/05302175608080644417noreply@blogger.comtag:blogger.com,1999:blog-994776421431987050.post-86652749323652823192013-06-10T05:42:50.721-07:002013-06-10T05:42:50.721-07:00ನಿಜ ಗೆಳೆಯ ಕಾಲ ಎಲ್ಲದಕ್ಕೂ ಉತ್ತರ ಕೊಟ್ಟೆ ಕೊಡುತ್ತದೆ.......ನಿಜ ಗೆಳೆಯ ಕಾಲ ಎಲ್ಲದಕ್ಕೂ ಉತ್ತರ ಕೊಟ್ಟೆ ಕೊಡುತ್ತದೆ.............. :-)<br />ರಘು ಸ್ನೇಹಜೀವಿ raghuhttps://www.blogger.com/profile/05370463615375078222noreply@blogger.comtag:blogger.com,1999:blog-994776421431987050.post-84415018517385599162013-06-07T04:50:22.768-07:002013-06-07T04:50:22.768-07:00ನಂಬಿರುವ ನೀತಿ ಸಿದ್ಧಾಂತಗಳನ್ನು ಆಚರಣೆಗೆ ತರುವಾಗ ತೊಡರು ಬ...ನಂಬಿರುವ ನೀತಿ ಸಿದ್ಧಾಂತಗಳನ್ನು ಆಚರಣೆಗೆ ತರುವಾಗ ತೊಡರು ಬಳ್ಳಿ ಸಹಜ. ಎಲ್ಲಿಯ ತನಕ ನಾವು ಮಾಡುವ ಕೆಲಸ ಸಮಾಜದ ಹಿತ ದೃಷ್ಟಿಯಿಂದ ಸರಿ ಅನ್ನಿಸುತ್ತೋ ಅಲ್ಲಿಯ ತನಕ ಯಾವುದೇ ಅಳುಕುಲ್ಲದೆ ಮಾಡಬಹುದು. ಆದರೆ ತಪ್ಪು ಹೆಜ್ಜೆ ಇಡಬಾರದು ಅನ್ನುವ ಭಯ ಕಾಡಬೇಕು ಅಷ್ಟೇ. ಸುಂದರ ಬರಹ ಇಷ್ಟವಾಯಿತು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-994776421431987050.post-61549219272841291622013-06-06T20:23:42.350-07:002013-06-06T20:23:42.350-07:00ಭಾಗ್ಯ ಮತ್ತು ಗಿರೀಶ್ ತಮ್ಮ ಬರಹದ ಆಳವನ್ನು ಸರಿಯಾಗಿ ಗುರುತ...ಭಾಗ್ಯ ಮತ್ತು ಗಿರೀಶ್ ತಮ್ಮ ಬರಹದ ಆಳವನ್ನು ಸರಿಯಾಗಿ ಗುರುತಿಸಿದ್ದಾರೆ. ಈಗ ಮದುವೆ ಎನ್ನುವುದು ಸುಲಿಗೆ! ಸಂಭ್ರಮಾಚರಣೆಯಲ್ಲಿ ಹೇಳಿಕೊಳ್ಳದೆ ಉಳಿದುಹೋಗುವ ನೋವ ದನಿಗಳೇಷ್ಟೋ! <br /><br />http://badari-poems.blogspot.in<br /><br />Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-994776421431987050.post-29440581091144260062013-06-06T04:02:23.657-07:002013-06-06T04:02:23.657-07:00ಅಜಯ್ , ಇಂಥ ಸನ್ನಿವೇಶಗಳು ನಮ್ಮ ಸಮಾಜದಲ್ಲಿ ನಡೆಯುತ್ತಲೇ ...ಅಜಯ್ , ಇಂಥ ಸನ್ನಿವೇಶಗಳು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇವೆ .. ಮದುವೆ ವ್ಯಾಪಾರ ಆಗಿದೆಯೇ ಹೊರತು ಅದರಲ್ಲಿ ಯಾವುದೇ ಸಂಭಂದಗಳ ಬೆಸುಗೆ ಇಲ್ಲ .. ಇದು ವಾಸ್ತವ ಮತ್ತು ಸತ್ಯ ಕೂಡ .. ಎಲ್ಲ ಪೋಷಕರು ತಮ್ಮ ಮರ್ಯಾದೆ ಉಳಿಯುವುದು ತಮ್ಮ ಮಕ್ಕಳ ಮದುವೆಯನ್ನು ಬಹಳ ವಿಜ್ರುಂಭಣೆ ಇಂದ ಮಾಡಿದರೆ ಮಾತ್ರ ಎಂದು .. ನಮ್ಮ ಸಮಾಜ ಇಂಥ ಮನಸ್ಥಿತಿ ಇಂದ ಹೊರಬರಬೇಕಾದ ಅಗತ್ಯ ಇದೆ ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-994776421431987050.post-18344848542754889932013-06-06T03:06:23.711-07:002013-06-06T03:06:23.711-07:00ತುಂಬಾ ಚೆನ್ನಾಗಿದೆ ಜಿ :)
ಕಟ್ಟುಪಾಡುಗಳ ಸಂಕೋಲೆ ,ಬೆಸೆಯಬ...ತುಂಬಾ ಚೆನ್ನಾಗಿದೆ ಜಿ :)<br /> ಕಟ್ಟುಪಾಡುಗಳ ಸಂಕೋಲೆ ,ಬೆಸೆಯಬೇಕಿದ್ದ ಬಂಧಗಳ ಹರಾಜು ,<br /><br />ವಾಸ್ತವದ ಅನಾವರಣ...<br /><br />ಮದುವೆ ಅನ್ನೋದೊಂದು ವ್ಯಾಪಾರ ಅನ್ನೋ ತರ ಆಗಿರೋದು ದುರಂತ ..<br />ಬರಿಯ ಕಥೆಯಾಗಿ ಉಳಿದಿಲ್ಲ ಇದು...<br />ಅವಳಿಗರ್ಥವಾದ ಇದೇ ಭಾವ ಎಲ್ಲರಿಗೂ ಅರ್ಥವಾಗಲಿ ಅನ್ನೋ ಆಶಯ ಇಷ್ಟ ಆಯ್ತುAnonymoushttps://www.blogger.com/profile/09286939670787725768noreply@blogger.com